ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತಾಲ್ಲೂಕ ಪಂಚಾಯತಿಯಲ್ಲಿ ಖಾಲಿ ಇರುವ ಐ.ಇ.ಸಿ. ಸಂಯೋಜಕರ ಹುದ್ದೆಗೆ ನೇಮಕಾತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಬೀದರ ಜಿಲ್ಲಾ ಪಂಚಾಯತಿ ಮತ್ತು ಕಮಲನಗರ ತಾಲ್ಲೂಕ ಪಂಚಾಯತಿಯ ಐ.ಇ.ಸಿ. ಸಂಯೋಜಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೀಲಿ ಲಿಂಕ್ ಮೇಲೆ ಒತ್ತಿ

8th Class Job
10th Class Job
PUC Job
Railway Job
Banking Job

ಅರ್ಜಿ ಸಲ್ಲಿಸಲು ಕೊನೆ ದಿನ

ಅರ್ಜಿ ಸಲ್ಲಿಸಲು 07-07-2021 ಕೊನೆಯ ದಿನಾಂಕವಾಗಿರುತ್ತದೆ. ಅರ್ಜಿದಾರರು ಭರ್ತಿ ಮಾಡಿದ ಅರ್ಜಿಯನ್ನು ಜಿಲ್ಲಾ ಪಂಚಾಯತ ಕಛೇರಿಯಲ್ಲಿ ಸಲ್ಲಿಸಬಹುದು.

ವಿದ್ಯಾರ್ಹತೆ:

Graduate/Post Graduate in Mass Media or Journalism and Having Computer Knowledge with certificate (Govt. & KEONICs)

ಕನಿಷ್ಠ 2 ವರ್ಷ ಐ.ಇ.ಸಿ. ಚಟುವಟಿಕೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅತ್ಯವಿರುವ Photography, Videography, Photo Editing and Design, Video Editing & Documentation ಮುಂತಾದ ವಿಷಯಗಳಲ್ಲಿ ಕೆಲಸದ ಅನುಭವ ಹೊಂದಿರಬೇಕು.

ನೀಲಿ ಲಿಂಕ್ ಮೇಲೆ ಒತ್ತಿ

Apply 8th Class Job
Apply 10th Class Job
Apply PUC Job
Apply Railway Job
Apply Banking Job